ಕಡಲಹಡಗಲ್ಲಿ ಕುಳಿತು
ನಾಡಗೊಡವೆ ಏತಕೆ
ಪಯಣ ದೂರದೂರಿಗೆಲ್ಲೊ
ಗುರಿಯು ತಪ್ಪಿತೆ?
ಒಂಟಿ ಕಾಲಲಿ ಕುಂಟುವ ಬಯಕೆಯ
ಸೊಂಟ ಮುರಿಯಿತೆ
ನೋವು ಬಿಕ್ಕಳಿಸಿ ನಸುನಗೆಯ
ಮೂಡಿಸಿತೆ
ಸಾವು ಪಕ್ಕದಲಿ ಸಿಕ್ಕಿಬಿಡಲು
ಚಿಂತೆ ಏತಕೆ?
Sunday, December 28, 2008
Subscribe to:
Post Comments (Atom)
"... ಎಲ್ಲ ಕೊಚ್ಕೊಂಡ್ ವೋಗ್ಲಿ! ಪರ್ಪಂಚ್ ಇರೋ ತನಕ ಮುಂದೆ ಕನ್ನಡ ಪದಗೊಳ್ ನುಗ್ಲಿ" - ರತ್ನನ ಪದಗಳು [ ಈ ಬ್ಲಾಗ್ ಡಾ|ಡಿ.ಎನ್.ಶಂಕರಬಟ್ಟರ 'ಹೊಸಬರಹ'ದಲ್ಲಿದೆ. ಅಂದರೆ ಋ,ಖ,ಘ,ಙ,ಛ,ಝ,ಞ,ಠ,ಢ,ಫ,ಭ,ಷ,ಕ್ಷ -- ಈ ಅಕ್ಕರಗಳು ಈ ಬ್ಲಾಗಿನಲ್ಲಿರುವುದಿಲ್ಲ]
2 comments:
ಚಿನ್ನವಾಗಿದೆ..
ನನ್ನಿ ವಿನಾಯಕ
Post a Comment