ಎಳೆಯ ನವಿರುನೇಸರ
ಬಾನ ತುಂಬಿದ ಕೆಂಗದಿರ
ಈ ಚೆಲುವ ನೋಡಿದಿರಾ?
ಚಳಿಯಕೊಳೆಯ ನೀಗುವ
ಇಳೆಯಬೆಳೆಗೆ ಉಸಿರು ಕೊಡುವ
ಬೆಳ್ಳಂಬೆಳಿಗ್ಗೆಯ ನಲಿಸುವ ಎಲ್ಲವ
Subscribe to:
Post Comments (Atom)
"... ಎಲ್ಲ ಕೊಚ್ಕೊಂಡ್ ವೋಗ್ಲಿ! ಪರ್ಪಂಚ್ ಇರೋ ತನಕ ಮುಂದೆ ಕನ್ನಡ ಪದಗೊಳ್ ನುಗ್ಲಿ" - ರತ್ನನ ಪದಗಳು [ ಈ ಬ್ಲಾಗ್ ಡಾ|ಡಿ.ಎನ್.ಶಂಕರಬಟ್ಟರ 'ಹೊಸಬರಹ'ದಲ್ಲಿದೆ. ಅಂದರೆ ಋ,ಖ,ಘ,ಙ,ಛ,ಝ,ಞ,ಠ,ಢ,ಫ,ಭ,ಷ,ಕ್ಷ -- ಈ ಅಕ್ಕರಗಳು ಈ ಬ್ಲಾಗಿನಲ್ಲಿರುವುದಿಲ್ಲ]
1 comments:
ನಿಮ್ಮ ಕಬ್ಬದಾರಿ ಸರಿಯಾದ ಹಾದಿ ಹಿಡಿಯುತ್ತಿದೆ..
ಇದರಲ್ಲಿ ಬೇಂದ್ರೆ ಕಂಪು ಕಾಣ್ತಾ ಇದೆ.. ಹೀಗೆ ಸಾಗಿದರೆ.. ಮನದೊಳಾಡುವ, ನಲಿಯುವ, ಸದಾ ಗುಂಯ್ಗುಡುವ ಕಬ್ಬ ಬರಲು ಬಹಳ ದಿನ ಇಲ್ಲ..
ನೀವು ಮಾದರಿಯಾಗಿ ತೆಗೆದುಕೊಂಡಿದ್ದು.. ಕುವೆಂಪು ಅವರ ಕವನವೇನೊ ಸರಿ.. ಆದರೆ ಅವರದು ಭೋರ್ಗರೆಯುವ ಪ್ರವಾಹದಂತೆ... ಅದು ನಿಮ್ಮ ಕವನಗಳಲ್ಲಿ ನನಗೆ ಕಾಣಿಸ್ತಿಲ್ಲ... ಆದರೆ ಬೇಂದ್ರೆಯವರದು ಕಲಕಲನೆ ಹರಿಯುವ ತಿಳಿನೀರ ಝರಿಯಂತೆ... ಅದು ಇಲ್ಲಿ ಕಂಡು ಬರುತ್ತಿದೆ...
ಬೇಂದ್ರೆಯವರ ಕವನ ತುಸು ಎಡತಾಕಿ...
ಒಟ್ಟಿನಲ್ಲಿ ಈ ಕಬ್ಬ ನನಗೆ ನಲಿವುಂಟು ಮಾಡಿತು...
Post a Comment